ಕನಸು
Saturday 7 June 2014
Wednesday 14 May 2014
Thursday 30 January 2014
3
’ಇದು ಬೋಧಿಸುವ, ಮನರಂಜಿಸುವ, ಸಂಭ್ರಮಿಸುವ, ಸಡಗರಿಸುವ ನಾಡ ಹಬ್ಬ..’ – ವಿಶುಕುಮಾರ್
ಬೆಂಗಳೂರಿನಲ್ಲಿ ನಡೆಯುತ್ತಿರುವ ೬ನೆಯ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ.
ಚಿತ್ರ ಮಂದಿರಗಳು ತುಂಬಿವೆ, ಜನ ಪ್ರವೇಶ ಪತ್ರ ಸಿಕ್ಕಿಲ್ಲ ಎಂದು ನಿರಾಶರಾಗಿದ್ದಾರೆ. ಜಾಗತಿಕ ಮಟ್ಟದ ಉತ್ತಮ ಚಿತ್ರಗಳು ಸಿನಿ ಆಸಕ್ತರಿಗೆ ನೋಡಲು ಸಿಗುತ್ತಿವೆ.
ಒಂದು ಸಂಭ್ರಮದ ವಾತಾವರಣ ಥಿಯೇಟರ್ ಗಳಲ್ಲಿ ಕಾಣುತ್ತಿದೆ.
ಈ ಸಂದರ್ಭದಲ್ಲಿ ’ಅವಧಿ’ ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶು ಕುಮಾರ್ ಅವರನ್ನು ಸಂದರ್ಶಿಸಿದಾಗ, ಅವರು ಮಾತನಾಡಿದ್ದು ಹೀಗೆ :
ಸಂದರ್ಶನ ಮತ್ತು ಫೋಟೋಗಳು : ಅಲ್ಲಾ ಬಕ್ಷಿ
ಅಂತರಾಷ್ಟ್ರಿಯ ಚಲನಚಿತ್ರೋತ್ಸವ ಯಾಕೆ ಬೇಕು ?
ಕರ್ನಾಟಕದಲ್ಲಿ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದರಿಂದ ದೇಶ ವಿದೇಶಗಳ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ ಸಿಗುತ್ತದೆ. ಚಿತ್ರ ಪ್ರೇಮಿಗಳಿಗೆ ಇದೊಂದು ಸುವರ್ಣಾವಕಾಶ. ತಾಂತ್ರಿಕವಾಗಿ, ಗುಣಮಟ್ಟದಲ್ಲಿ ನಮ್ಮ ಕನ್ನಡ ಭಾಷೆಯ ಚಿತ್ರಗಳಿಗೂ, ಜಾಗತಿಕ ಮಟ್ಟದ ಚಿತ್ರಗಳಿಗೂ ವ್ಯತ್ಯಾಸ ತಿಳಿದುಕೊಳ್ಳಬಹುದು, ನಮ್ಮ ಚಿತ್ರನಿರ್ಮಾಣವನ್ನು ಇನ್ನೂ ಹೇಗೆ ಎತ್ತರಕ್ಕೇರಿಸಬಹುದು ಎಂದು ಆಲೋಚಿಸುವ ಕ್ರಿಯೆ ಸಹ ಇಲ್ಲಿರುತ್ತದೆ. ಅಷ್ಟೇ ಇಲ್ಲ, ಅದಕ್ಕಿಂತ ಮುಖ್ಯವಾಗಿ ಇಂತಹ ಉತ್ಸವಗಳ ಮೂಲಕ ನಮ್ಮ ಕನ್ನಡ ಚಿತ್ರಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದರ ವ್ಯಾಪ್ತಿ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವುದು ಸಹ ಸಾಧ್ಯವಾಗುತ್ತದೆ.
ನಿಮ್ಮ ಪ್ರಕಾರ ಇಂತಹ ಉತ್ಸವಗಳಿಂದ ಯಾವ ಬದಲಾವಣೆಯನ್ನು ನಿರೀಕ್ಷಿಸಬಹುದು?
ಮೊದಲನೆಯದಾಗಿ ಇವುಗಳಿಂದ ಜನರಲ್ಲಿ ಒಳ್ಳೆಯ ಚಲನಚಿತ್ರಗಳ ಬಗ್ಗೆ ಒಲವು ಬೆಳೆಯುತ್ತದೆ. ಜನ ಹೆಚ್ಚು ಹೆಚ್ಚಾಗಿ ಚಿತ್ರಮಂದಿರಗಳಿಗೆ ಬರಲಾರಂಭಿಸುತ್ತಾರೆ. ಇನ್ನು ಚಿತ್ರ ನಿರ್ಮಾಣದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ, ಅಂದರೆ ನಿರ್ದೇಶಕ, ತಾಂತ್ರಿಕ ವರ್ಗ ಎಲ್ಲರಿಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುವ, ಮೆಚ್ಚುಗೆ ಪಡೆಯುವ, ಪ್ರಶಸ್ತಿ – ಜನಮನ್ನಣೆ ಗಳಿಸುವ ಚಿತ್ರಗಳ ಬಗ್ಗೆ ತಿಳಿಯುವಂತಾಗುತ್ತದೆ. ಹೊಸ ಹೊಸ ಚಿತ್ರಗಳನ್ನು ತೆಗೆಯಲು, ಹೊಸ ಹೊಸ ಆಲೋಚನೆಗಳನ್ನು ಚಿತ್ರವಾಗಿಸಲು, ಹೊಸ ಹೊಸ ತಂತ್ರಗಳನ್ನು ಬಳಸಿಕೊಳ್ಳಲು ಇದು ಪ್ರೇರಣೆ ನೀಡುತ್ತದೆ. ಆ ಮೂಲಕ ಚಿತ್ರರಂಗದಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ಎದುರು ನೋಡಬಹುದಾಗಿದೆ.
ಇಂತಹ ಚಿತ್ರಗಳನ್ನು ಪ್ರದರ್ಶಿಸುವುದರಿಂದ ನಿಮ್ಮ ಅಭಿಪ್ರಾಯದಲ್ಲಿ ಕಲಾವಿದರು ಮತ್ತು ನಿರ್ದೇಶಕರಿಗೆ ಆಗುವ ಅನುಕೂಲಗಳೇನು?
ಒಂದು ಚಿತ್ರ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳಬೇಕಾದರೆ, ಗುರುತಿಸಿಕೊಳ್ಳಬೇಕಾದರೆ ಅದು ಯಾವ ರೀತಿ ತಯಾರಾಗಿರಬೇಕು ಎನ್ನುವುದಕ್ಕೆ ಇಲ್ಲಿನ ಚಿತ್ರಗಳು ಒಂದು ದಿಕ್ಸೂಚಿಯ ರೀತಿಯಲ್ಲಿ ಕೆಲಸ ಮಾಡಬಲ್ಲವು ಅನ್ನಿಸುತ್ತದೆ. ಇಲ್ಲಿ ಗಮನಿಸ ಬೇಕಾದ್ದು ಕೇವಲ ಚಿತ್ರ ನಿರ್ಮಾಣ ಮಾತ್ರ ಅಲ್ಲ, ಜಾಗತಿಕ ಮಟ್ಟದಲ್ಲಿ ಅದರ ಮಾರುಕಟ್ಟೆ, ಪ್ರದರ್ಶನ ಈ ಎಲ್ಲಾ ವಿಷಯಗಳ ಬಗ್ಗೆಯೂ ಇಂತಹ ಉತ್ಸವಗಳಲ್ಲಿ ಮಾಹಿತಿ ದೊರಕುತ್ತದೆ.
ವೈಯಕ್ತಿಕವಾಗಿ ನಿಮಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಅಂದರೆ ಎನು?
ನನ್ನ ಮಟ್ಟಿಗೆ ಇದು ಬೋದಿಸುವ, ಮನರಂಜಿಸುವ, ಸಂಭ್ರಮಿಸುವ, ಸಡಗರಿಸುವ ನಾಡ ಹಬ್ಬ.
ಇಂತಹ ಚಲನಚಿತ್ರೋತ್ಸವ ಮಾಡುವದರಿಂದ ಚಿತ್ರ ಸಂಸ್ಕ್ರತಿ ಬೆಳವಣಿಗೆ ಆಗಬಹುದಾ?
ಸಂಸ್ಕ್ರತಿ ಬೆಳವಣಿಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತವೆ, ಅದಕ್ಕೆ ಸಮಯ ಸಹ ಬೇಕು. ಇಂತಹ ಉತ್ಸವಗಳು ಒಂದು ಸಣ್ಣ ಪ್ರಮಾಣದ ಮೊದಲನೆಯ ಹೆಜ್ಜೆ ಎಂದು ಹೇಳಬಹುದು.
ಕೋನೆಯದಾಗಿ ಒಂದು ಪ್ರಶ್ನೆ, ಈ ಕಾರ್ಯಕ್ರಮಕ್ಕೆ ಎಷ್ಟು ಜನಗಳನ್ನು ನಿರಿಕ್ಷಿಸಿದ್ದಿರಿ?
ಹೀಂದಿನ ಚಿತ್ರೋತ್ಸವದಲ್ಲಿ ಸುಮಾರು ಒಂದು ಸಾವಿರದ ಐದುನೂರು ಜನ ಬಂದಿದ್ದರು. ಆದರೆ ಈ ವರ್ಷ ಎರಡು ಸಾವಿರದಿಂದ ಮೂರುಸಾವಿರ ತನಕ ಬಂದಿದ್ದಾರೆ. ಈ ವರ್ಷ ಇಷ್ಟು ಜನ ಬರ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಇನ್ನೂ ಎಷ್ಟೋ ಜನಕ್ಕೆ ಪ್ರವೇಶ ಪತ್ರ ಸಿಕ್ಕಿಲ್ಲ ಅಂತಿದಾರೆ. ನಮ್ಮ ನಿರಿಕ್ಷೆಗೂ ಮಿರಿ ಜನ ಬರುತಿದ್ದಾರೆ. ಅದು ಹೆಮ್ಮೆಯ ವಿಷಯ. ಮುಂದಿನ ವರ್ಷ ಸಿನಿಮಾ ಬಜಾರ್ ಮಾಡುವ ಯೋಚನೆ ಇದೆ.
ಓದುಗರ ಅಭಿಪ್ರಾಯ
h a patil says:
- ಇದು ಬೋಧಿಸುವ ಮನರಂಜಿಸುವ ಮತ್ತು ಸಂಭ್ರಮಿಸುವ ನಾಡ ಹಬ್ಬ ಎಂದಿದ್ದಾರೆ ನಮ್ಮ ವಾರ್ತಾ ಇಲಾಖೆಯ ನಿರ್ದೇಶಕರು, ಚಿತ್ರೊತ್ಸವವನ್ನು ಕಡ್ಡಾಯವಾಗಿ ನೋಡಲು ನಮ್ಮ ಕನ್ನಡದ ರೀಮೇಕ್ ರಾಜರಿಗೆ ಮತ್ತು ಹೊಡೆದಾಟ ಬಡಿದಾಟ ಮರ ಸುತ್ತಗುವುದಷ್ಟೆ ಎಂದು ಬಲವಾಗಿ ನಂಬಿರುವ ನಮ್ಮ ನಟರಾಜರು ಮತ್ತು ನಟಿ ಮಣಿಗಳಿಗೆ ಹೆಳಿ, ಕನ್ನಡದಲ್ಲಿ ನೋಡಲು ಸಹನೀಯವಾದ ಚಿತ್ರಗಳು ಬರುವಂತಾದರೆ ಈ ಚಿತ್ರೋತ್ಸವ ನಡೆದದ್ದಕ್ಕೆ ಸಾರ್ಥಕ.
gavisidd hosamani says:
ಸಿನೆಮಾ ಅನ್ನುವುದು ಒಂದು ಜನಪದ ಕಲೆ ಅನ್ನುತ್ತಾರೆ ಡಾ.ಬರಗೂರು ರಾಮಚಂದ್ರಪ್ಪನವರು. ಈ ಚಿತ್ರೋತ್ಸವವನ್ನು ತಾವು ನಾಡ ಹಬ್ಬ ಎಂದು ವಾಖ್ಯಾನಿಸಿದ್ದೀರಿ. ನಾಡ ಹಬ್ಬ ಎಂದರೆ ಅದು ಜನಪದರ ಹಬ್ಬ ಅಂತಲೇ ಅರ್ಥ. ಹೀಗಾಗಿ ನಾವು ಈ ಚಿತ್ರೋತ್ಸವವನ್ನು ಜನಪದರ ಹಬ್ಬ ಎಂತಲೂ ಕರೆಯಬಹುದೇನೋ. ಇವತ್ತು ಎತ್ತೆತ್ತಲೋ ಸಾಗಿದಂತೆ ಅನ್ನಿಸುವ ನಮ್ಮ ಕನ್ನಡ ಚಿತ್ರರಂಗದ ಹಾದಿಯು ಈ ಜನಪದರ ಹಬ್ಬದ ಮೂಲಕವಾದರೂ ತುಸು ಸುಧಾರಿಸಬಹುದೇನೋ ಅಂದೆನಿಸುತ್ತದೆ.
ಈ ಚಿತ್ರೋತ್ಸವದ ಮೂಲಕ ಚಿತ್ರರಂಗದಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ಎದುರು ನೋಡಬಹುದು ಎನ್ನುವ ನಿಮ್ಮ ಆಲೋಚನೆ ಕೂಡ ಸರಿಯಾಗಿಯೇ ಇದೆ. ಕೆಲವೇ ಕೆಲವು ಸಿನೇಮಾಗಳನ್ನು ಬಿಟ್ಟರೆ ಇವತ್ತಿನ ಬಹುತೇಕ ಸಿನೇಮಾಗಳು ಬರೀ ಮಾರುಕಟ್ಟೆಯನ್ನೇ ನಂಬಿಕೊಂಡು ಜನುಮದಾಳಿವೆ. ಇದು ಬದಲಾಗಬೇಕು. ಸಿನೇಮಾ ಅಂದರೆ ಅದು ಬರೀ ಮನರಂಜನೆ ಅನ್ನುವಂತಾಗಬಾರದು. ಸಿನೇಮಾಗೆ ಅದರದೇ ಒಂದು ಶಕ್ತಿಯಿದೆ. ಇದು ಪರಿಣಾಮಕಾರಿ ಮಾಧ್ಯಮ. ಇದು ಬರೀ ಉಳ್ಳವರ ಸೊತ್ತು ಅಂತಾಗಲೂಬಾರದು. ಬರೀ ಒಂದೇ ಪ್ರದೇಶಕ್ಕೆ ಸೀಮಿತವಾಗಬಾರದು. ಇದರಲ್ಲಿ ಎಲ್ಲರೂ ತೊಡಗುವಂತಾಗಬೇಕು.
ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ಉತ್ತರ ಕರ್ನಾಟಕದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದಷ್ಟು ಪ್ರದರ್ಶನ ಹಾಕಿಕೊಳ್ಳಲು ಯೋಜನೆ ಮಾಡಬಹುದೇನೋ.
ಸಿನೆಮಾ ಬಜಾರ್ ಮಾಡುವ ನಿಮ್ಮ ಆಶಯ ಕೈಗೂಡಲಿ.. ಅದು ಬುಕ್ ಬಜಾರ್ನಂತೆ ಯಶ ಕಾಣಲಿ..
-ಗವಿಸಿದ್ಧ ಹೊಸಮನಿ
ಈ ಚಿತ್ರೋತ್ಸವದ ಮೂಲಕ ಚಿತ್ರರಂಗದಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ಎದುರು ನೋಡಬಹುದು ಎನ್ನುವ ನಿಮ್ಮ ಆಲೋಚನೆ ಕೂಡ ಸರಿಯಾಗಿಯೇ ಇದೆ. ಕೆಲವೇ ಕೆಲವು ಸಿನೇಮಾಗಳನ್ನು ಬಿಟ್ಟರೆ ಇವತ್ತಿನ ಬಹುತೇಕ ಸಿನೇಮಾಗಳು ಬರೀ ಮಾರುಕಟ್ಟೆಯನ್ನೇ ನಂಬಿಕೊಂಡು ಜನುಮದಾಳಿವೆ. ಇದು ಬದಲಾಗಬೇಕು. ಸಿನೇಮಾ ಅಂದರೆ ಅದು ಬರೀ ಮನರಂಜನೆ ಅನ್ನುವಂತಾಗಬಾರದು. ಸಿನೇಮಾಗೆ ಅದರದೇ ಒಂದು ಶಕ್ತಿಯಿದೆ. ಇದು ಪರಿಣಾಮಕಾರಿ ಮಾಧ್ಯಮ. ಇದು ಬರೀ ಉಳ್ಳವರ ಸೊತ್ತು ಅಂತಾಗಲೂಬಾರದು. ಬರೀ ಒಂದೇ ಪ್ರದೇಶಕ್ಕೆ ಸೀಮಿತವಾಗಬಾರದು. ಇದರಲ್ಲಿ ಎಲ್ಲರೂ ತೊಡಗುವಂತಾಗಬೇಕು.
ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ಉತ್ತರ ಕರ್ನಾಟಕದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದಷ್ಟು ಪ್ರದರ್ಶನ ಹಾಕಿಕೊಳ್ಳಲು ಯೋಜನೆ ಮಾಡಬಹುದೇನೋ.
ಸಿನೆಮಾ ಬಜಾರ್ ಮಾಡುವ ನಿಮ್ಮ ಆಶಯ ಕೈಗೂಡಲಿ.. ಅದು ಬುಕ್ ಬಜಾರ್ನಂತೆ ಯಶ ಕಾಣಲಿ..
-ಗವಿಸಿದ್ಧ ಹೊಸಮನಿ
mahipalreddy munnur says:
hosatanada kadege vishukumar hejje..
prayoga yashasviyaagali..
gulbargadallu e ritiya film festival aagali.. kannada sahitya parishattu nimmondige sahakaar nidalide..
prayoga yashasviyaagali..
gulbargadallu e ritiya film festival aagali.. kannada sahitya parishattu nimmondige sahakaar nidalide..
ಚಿತ್ರೋತ್ಸವದಲ್ಲಿ ಸಿಕ್ಕಿದ್ರು ಮೂಡ್ನಾಕೂಡು ಚಿನ್ನಸ್ವಾಮಿ
ಚಿತ್ರೋತ್ಸವಕ್ಕೆ ಬಂದಿದ್ದ ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು
’ಅವಧಿ’ಯ ಪ್ರತಿನಿಧಿ ಅಲ್ಲಾ ಬಕ್ಷಿ ಸಂದರ್ಶನ ಮಾಡಿದ್ದಾರೆ. ಸಂದರ್ಶನ ಇಲ್ಲಿದೆ :
ಡಿಸೆಂಬರ್ 31
ನೀವು ಈಗ ನೋಡಿದ ಚಿತ್ರ?
ನಾಗರಾಜ ಮಂಜುಲೆ ನಿರ್ದೇಶನದ, ಮರಾಠಿ ಭಾಷೆಯ ಪ್ಯಾಂಡ್ರಿ.
ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ?
ನಿಜಕ್ಕೂ ಕೂಡ ಈ ಚಿತ್ರ ತುಂಬಾ ಅರ್ಥಪೂರ್ಣವಾಗಿದೆ. ಒಂದು ಅಸ್ಪರ್ಶನ ಕುಟುಂಬದಲ್ಲಿರುವ ಜಬ್ಯ ಎಂಬ ಹುಡುಗ ತಾನು ಅಸ್ಪರ್ಶನಾಗಿ ಹುಟ್ಟಿದ್ದಕ್ಕೆ ಜೀವನದಲ್ಲಿ ಯಾವಯಾವ ಯಾತನೆಯನ್ನು ಅನುಭವಿಸುತ್ತಾನೆ ಅನ್ನುವದು ಬಹಳ ಮನೋಜ್ಞ್ವಾಗಿ ಚಿತ್ರಿತವಾಗಿದೆ. ಅವರ ಜೀವನ ಕ್ರಮ, ಸಮಾಜದಲ್ಲಿ ಜಬ್ಯನಿಗಾಗುವ ಅವಮಾನ, ಅವನು ಪ್ರಿತಿಸುವ ಶಾಲೆ ಯಲ್ಲಿ ಅವನ ಸಹಪಾಟಿಗಳು ಅವನನ್ನು ಕಾಣುವ ರೀತಿ ಜೋತೆ ಜೊತೆಗೆ ಅವರಲ್ಲಿರುವ ಗುಡಿಕೈಗಾರಿಕೆಗಳನ್ನ ಚನ್ನಾಗಿ ತೋರಿಸಿದ್ದಾರೆ. ಪಕ್ಕದಲ್ಲಿ ಶಾಲೆ ಇದ್ದರೂ ಕೋಡ ಜಬ್ಯ ಹಂದಿಯನ್ನು ಹಿಡಿಯೋದಕ್ಕೆ ಹೋಗಬೇಕಾದ ಅನಿವಾರ್ಯ. ತಂದೆ ಮಗಳ ಮದುವೆಯ ವರದಕ್ಷಿಣೆ ಕೂಡಿಸಲು ಪಡುವ ಪರಿಪಾಟಲು ಸಹ ತೊರಿಸಿದ್ದಾರೆ. ಚಿತ್ರವನ್ನು ಹಲವಾರು ಕೋನಗಳಿಂದ ಚಿತ್ರಿಸಿದ್ದಾರೆ. ಕನ್ನಡದಲ್ಲೂ ಕನ್ನಡದಲ್ಲಿ ಇಂತಹ ಸಿನಿಮಾ ಬರಲೇಬೇಕು.
ನಿಮ್ಮನ್ನು ಕಾಡಿದ ಸಿನಿಮಾ ಯಾವುದು ಸರ್?
ಕನ್ನಡದಲ್ಲಿ ಚೋಮನಗುಡಿ.
ನಿಮಗೆ ಇದೇ ಚಿತ್ರ ಯಾಕೆ ಇಷ್ಟವಾಯಿತು ?
ನಾವು ಸಮಾಜದ ಬಗ್ಗೆ ಚಿಂತನೆ ಮಾಡುವುದನ್ನು ಪ್ರೇರೇಪಿಸಿವ ಚಿತ್ರ ನನಗೆ ಇಷ್ಟ, ಈ ಚಿತ್ರದಲ್ಲಿ ಅಷ್ಟೆ ಒಬ್ಬ ಅಸ್ಪರ್ಶನಿಗಾಗುವ ನೋವುಗಳನ್ನು ಎತ್ತಿ ತೊರಿಸಿದ್ದಾರೆ. ಇಂತಹ ಚಿತ್ರಗಳು ಸಮಾಜದ ಬನದಲಾವಣೆ ತರುವಂತಹ ಚಿತ್ರಗಳು ಎಂದು ನನಗನಿಸಿದೆ.
ಅಂತರ್ರಾಷ್ಟ್ರೀಯ ಚಿತ್ರೋತ್ಸವದ ಬಗ್ಗೆ ನಿಮ್ಮ ಅಬಿಪ್ರಾಯ?
ಇಂತಹ ಚಿತ್ರೋತ್ಸವ ಮಾಡುವದರಿಂದ ಬಹು ಬಾಷೆಯ ಚಿತ್ರಗಳನ್ನು ನೋಡಲು ಒಂದು ಸುವರ್ಣಾಕಾಶ ಸಿಗುತ್ತದೆ. ಅದರಲ್ಲೂ ಅವುಗಳಲ್ಲಿ ಅತ್ಯುತ್ತಮವೆನಿಸಿದ ಚಿತ್ರಗಳನ್ನು ಇಲ್ಲಿ ನೋಡಬಹುದು. ಸೌದಿ ಅರೆಬಿಯಾ. ಇರಾನ ಅಪಘಾನಿಸ್ತಾನ ಅಲ್ಲಿ ಯ ಜನರ ಸ್ಥಿತಿಯನ್ನು ನಾವು ಸಾದ್ಯವಾಶದಷ್ಟು ಅರಿತುಕೊಳ್ಳಬಹುದು. ಅಲ್ಲಿಯ ಸಂಸ್ಕೃತಿಯನ್ನು ಹೇಗೆ ಚಿತ್ರಿಸಿದ್ದಾರೆ ಎಂದು ನೊಡಬಹುದು. ನಮ್ಮ ಕನ್ನಡದ ನಿರ್ದೇಶಕರಿಗೆ ಇಂತಹ ಚಿತ್ರೆಗಳು ಯಾಕೆ ಸಿಗ್ತಿಲ್ಲ ಅಂತ ನನಗನಿಸಿದೆ, ಇಂತಹ ಚಿತ್ರಗಳನ್ನಾದರೂ ನೋಡಿ ಕಲಿಯಬಹುದು.
ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೆ ದಿನದಂದು ಲಿಡೋ ಚಿತ್ರಮಂದಿರದಲ್ಲಿ ನಿರ್ದೇಶಕ ಬಿ ಎಮ್ ಗಿರಿರಾಜು ತಮ್ಮ ಬದುಕಿನ ಬಗ್ಗೆ, ಕೆಲಸದ ಬಗ್ಗೆ, ಚಿತ್ರಗಳ ಬಗ್ಗೆ ಮಾತನಾಡುತ್ತಾ
ಹೇಳಿದ್ದು ಹೀಗೆ, ’ನನ್ನ ಹೆಂಡತಿ ಇರದಿದ್ದರೆ ನಾನು ಬಯೊತ್ಪಾದಕನಾಗುತ್ತಿದ್ದೆ, ನನ್ನ ಹೆಂಡತಿ ಸ್ಪೂರ್ತಿಯಿಂದ ನಿರ್ದೇಶಕನಾಗಿದ್ದೇನೆ’!
ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ನಿಮ್ಮ ಅಬಿಪ್ರಾಯ?
ಇಲ್ಲಿ ಚಿತ್ರೋತ್ಸವ ಆಗದಿದ್ದರೆ ಗೋವಾ ಅಥವಾ ದೆಹಲಿಗೆ ಹೊಗಬೇಕಾಗಿತ್ತು. ಚಿತ್ರೋತ್ಸವ ಈಗ ನಮ್ಮ ಬೆಂಗಳೂರಿನಲ್ಲೇ ನಡೆಯುವದು ತುಂಬಾ ಹೆಮ್ಮೆಯ ವಿಷಯ. ಬೇರೆ ಬೇರೆ ದೇಶದ ಚಿತ್ರಗಳನ್ನು ನೋಡುವದರಿಂದ ನಿರ್ದೇಶಕರಿಗೆ ಒಂದು ಸಿನಿಮಾ ಯಾವ ತರಹ ಮಾಡಬಹುದು, ಅದಕ್ಕೆ ಎಷ್ಟೆಲ್ಲಾ ಆಯಾಮಗಳನ್ನು ಕೊಡಬಹುದು ಎಂಬುದು ತಿಳಿಯುತ್ತದೆ. ಒಂದು ವಿಷಯವನ್ನು ಜನರಿಗೆ ಯಾವ ರೀತಿಯಿಂದ ತೋರಿಸಬಹುದು ಎಂಬುದು ತಿಳಿಯುತ್ತದೆ.
ನಿಮ್ಮ ಜಟ್ಟ ಚಿತ್ರದ ಬಗ್ಗೆ ಒಂದಷ್ಟು ಮಾತು ?
ನಿಜಕ್ಕೂ ಕೂಡ ಇದು ಪ್ರತಿಯೊಬ್ಬರು ನೋಡಬೇಕಾದ ಸಿನಿಮಾ. ಈ ಚಿತ್ರದಲ್ಲಿ ಸಂಸ್ಕ್ರತಿ ಅನ್ನುವುದರ ಅರ್ಥವನ್ನು, ಸಮಾಜದಲ್ಲಿ ಕಾಡುವ ಅನಿಷ್ಟ ಪದ್ದತಿಗಳನ್ನು ತೋರಿಸುವ ಪ್ರಯತ್ನದ ಜೊತೆಗೆ ಡಾ ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಸಹ ಆಗಿದೆ. ಒಂದು ಬುಡಕಟ್ಟು ಜನಾಂಗದ ನಂಬಿಕೆ ಯಲ್ಲಿ ಮಹಿಳೆಗೆ ಯಾವ ಸ್ಥಾನ ಇತ್ತು ಅನ್ನುವದು ಬಹಳ ಸ್ಪಷ್ಟವಾಗಿ ಚಿತ್ರಿತವಾಗಿದೆ. ಕಿಶೋರವರು ಈ ಚಿತ್ರದಲ್ಲಿ ವಿಬಿನ್ನವಾದ ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ಸಾಮರ್ಥ್ಯ ಇಲ್ಲಿ ಸಮರ್ಥವಾಗಿ ಮೂಡಿ ಬಂದಿದೆ.
ಜಟ್ಟ ಚಿತ್ರಕ್ಕೆ ಜನರಿಂದ ಇಂತಹ ಅದ್ಭುತ ಪ್ರತಿಕ್ರಿಯೆಯ ನಿರೀಕ್ಷೆ ನಿಮಗೆ ಇತ್ತಾ ಸರ್?
ಇಲ್ಲಾ. ಚಿತ್ರ ರಿಲಿಸ್ ಆದಾಗ ಇಷ್ಟು ರಿಯಾಕ್ಷನ್ ಬರಲಿಲ್ಲ. ಆದರೆ ಇವತ್ತು ತುಂಬಾ ಜನ ಚಿತ್ರವನ್ನು ಮೆಚ್ಚಿದ್ದಾರೆ. ಕೊನೆಗೆ ಎಷ್ಟೋ ಜನರಿಗೆ ಆಸನಗಳ ಕೊರತೆಯಿಂದ ಸ್ಥಳ ಸಿಗದೆ ಅವರು ನೆಲದ ಮೇಲೆ ಕುಳಿತು ಸಿನಿಮಾ ನೊಡಲು ಸಿದ್ದರಿದ್ದರು. ಜಟ್ಟ ಚಿತ್ರ ನಟ ಕಿಶೋರ್ ಮತ್ತು ನಟಿ, ಚಿತ್ರದ ಇನ್ನಿತರ ನಟವರ್ಗ ಮತ್ತು ತಾಂತ್ರಿಕ ವರ್ಗದವರು ಚಿತ್ರ ನೊಡಲು ಬಂದಿದ್ದರು. ಒಟ್ಟಾರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಜಟ್ಟ ಚಿತ್ರವನ್ನು ಮತ್ತೊಮ್ಮೆ ತೊರಿಸಲಾಯಿತು. ಚಿತ್ರವನ್ನು ನೊಡಿದ ಪ್ರೇಕ್ಷಕರು ಸುಮಾರು ಜನ ನಮಗೆ ಇಷ್ಟವಾದ ಚಿತ್ರ ಜಟ್ಟ ಎಂದರು.
ಇದು ನನ್ನ ಸಾರ್ಥಕದ ಘಳಿಗೆ.
ಓದುಗರ ಅಭಿಪ್ರಾಯ
h a patil says:
- ಜಟ್ಟ ಚಿತ್ರದ ನಿರ್ದೇಶಕ ಬಿ.ಗಿರಿರಾಜ ರವರ ಸಂದರ್ಶನ ಚೆನ್ನಾಗಿದೆ. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡದ್ದಲ್ಲದೆ ಪ್ರೇಕ್ಷಕರ ಹೆಚ್ಳದಿಂದಾಗಿ ಮರು ಪ್ರದರ್ಶನ ಕಂಡದ್ದು ಅದೂ ಕನ್ನಡ ಚಿತ್ರಕ್ಕೆ ಈ ಮಟ್ಟದ ಮೆಚ್ಚುಗೆ, ವಿಷಯ ಓದಿ ಸಂತಸವಾಯಿತು. ಚಿತ್ರೋತ್ಸವದಲ್ಲಿ ಪ್ರೋತ್ಸಾಹಿಸುವ ಪ್ರೇಕ್ಷಕ ಸಿನೆಮಾ ಬಿಡುಗಡೆಯಾದಾಗ ಯಾಕೆ ಈ ಮಟ್ಟದ ಪ್ರೋತ್ಸಾಹ ನೀಡಲಿಲ್ಲ ? ಕನ್ನಡ ಪ್ರೇಕ್ಷಕರ ಅರ್ಥವಾಗದ ಮನೋ ಧರ್ಮ !
ನಾನು ರಾಜು, ಕಟ್ಟಡ ಕಾರ್ಮಿ ವರದಿ:ಅಲ್ಲಾಬಕ್ಷಿ ಎಸ್ .ಎಮ್
ನನಗೆ ನನ್ನ ಸಮುಧಾಯದವರು ಪ್ರಿತಿಯಿಂದ ರಾಜು ಅಂತಾರೆ. ನಾನು ವೃತ್ತಿಯಿಂದ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತೇನೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ನನಗೆ ತುಂಬಾ ನಿರಾಸೆ ಆಗಿದೆ. ಕಾರಣ ನನಗೆ ಚಿತ್ರ ನೋಡಲು ಪಾಸ್ ಸಿಗಲಿಲ್ಲ, ನಾನು ಸುಮಾರು ದಿನಗಳಿಂದ ಚಿತ್ರಗಳನ್ನು ನೋಡುವ ಅಬ್ಯಾಸ, ಒಳ್ಳೆಯ ಚಿತ್ರಗಳನ್ನು ನೋಡುವದಕ್ಕು ಆಯ್ಕೆ ಬೇಕು, ನಾನು ಆಯ್ಕೆ ಮಾಡುವ ಚಿತ್ರಗಳು ಎಲ್ಲಾ ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿದ್ದವು, ಅವುಗಳನ್ನ ನೋಡಲು ನನಗೆ ತುಂಬಾ ಆಸೆ ಆದರೆ ನನಗೆ ಪಾಸ್ ಸಿಗಲಿಲ್ಲ. ಮುಂದಿನ ವರ್ಷ ಇನ್ನೂ ಜನರಿಗೆ ಪಾಸ್ ಸಿಕ್ಕರೆ ತುಂಭಾ ಒಳ್ಳೆಯದು. ಈ ಚಿತ್ರೋತ್ಸವಗಳಿಂದ ತಿಳಿದು ಕೋಳ್ಳಬೇಕಾದ್ದು ಮನೆ, ಮಠ, ಶಾಲೆ, ಸಮುಧಾಯ, ಎಲ್ಲ ವಿಷಯಗಳನ್ನು ತಿಳಿದು ಕೊಳ್ಳುವ ವೇದಿಕೆ ಇದಾಗಿದೆ, ಇದರಿಂದ ಕನ್ನಡ ಚಿತ್ರ ನಿರ್ದೇಶಕರಿಗೂ ಹೊಸ ಐಡಿಯಾ ಸಿಗಲಿ.
Wednesday 29 January 2014
ಭಾರತಕ್ಕೆ ಪ್ರಜಾಪ್ರಭುತ್ವದ ಜಿಂಕೆ ಕೊಟ್ಟು WTO ಎಂಬ ಹುಲಿಯನ್ನು ಛೂ ಬಿಟ್ಟ ಅಮೇರಿಕಾ
«zÉò
PÀA¥À¤AiÀÄ ºÀÄ£ÁßgÀÄ
d£ÀgÀ£ÀÄß
ºÉzÀj¹ ¨ÉzÀj¹, ±ÉÆö¸ÀĪÀ ¨sÁgÀvÀ ¸ÀgÀPÁgÀzÀ ¥ÀæªÀÈwÛUÉ ¸ÁA¹ÜPÀ
ªÀzÀV¸ÀĪÀzÀÄ ¥ÉÆÃmÁ JA§ PÁ¬ÄzÉ. ºÀvÀÄÛ gÁdåUÀ¼À°è eÁjUÉ §A¢gÀĪÀ F PÁ¬ÄzÉAiÀÄ
ªÉÄÃ¯É MªÉÄä PÀuÁÚr¹zÀgÉ ¸ÁPÀÄ, CzÀgÀ GUÀævÉAiÀÄ CjªÁUÀÄvÀÛzÉ. CqÀV¹lÖ
¸ÉÆàÃlPÀUÀ¼À eÉÆvÉ ¹PÀÄÌ ©zÀÝ C¯ï SÁ¬ÄzÀ¤UÀÆ. ¨ÉðAiÀÄ ªÀÄgÀzÀr PÀÆvÀÄ MqÀÄØ
MqÁØzÀ PÉÆüÀ® £ÀÄr¸ÀÄwÛgÀĪÀ M§â D¢ªÁ¹UÀÆ. £À£ÀUÀÄ. ¤ªÀÄUÀÆ. J®èjUÀÆ C£ÀéAiÀÄ
ªÁUÀĪÀ ªÀĺÁ §ºÀÄ G¥ÀAiÉÆÃV PÁ¬ÄzÉ CzÀÄ. ºÁUÉ ¨ÉÃPÉAzÀgÉ ºÁUÉ
§¼À¹PÉÆüÀÀÄzÁzÀ CzÀgÀ UÀÄt¢AzÀ¯Éà CzÀÄ ¸ÀgÀPÁgÀPÉÌ ¨ÁUÀåzÉêÀvÉAiÀiÁVzÉ.
FUÁUÀ¯Éà UÁåmï M¥ÀàAzÀzÀ ªÉÄjUÉ «zÉòUÀgÀ PÉÊAiÀÄ°è £ÀªÀÄä DqÀ½vÀªÀ£ÀÄß
PÉÆmÁÖVzÉ. £ÀªÀÄä zÉñÀzÀ°ègÀĪÀ ¸ÀA¥À£ÀÆ䮪À£ÀÄß G¥ÀAiÉÆÃV¹PÉÆAqÀÄ ©ænõÀgÀÄ
D½zÀAvÉ ªÀÄvÉÛ £ÀªÀÄä ªÉÄÃ¯É UÉÆvÀÛ®èzÉ zÀ¨Áâ½PÉ £ÀqÉAiÀÄÄwÛzÉ. CzÀÄ £ÀªÀÄä
¨sÁgÀvÀ ¸ÀPÁgÀPÉÌ AiÀiÁPÉ w½AiÀÄzÁVzÉ UÉÆvÁÛUÀÄwÛ®è. CAzÀÄ «±Àé ¸ÀA¸ÉÜAiÀÄ°è
a£Á zÉñÀPÉÌ «lÄ C¢üPÁgÀ ¤qÀ¨ÉÃPÉÆ ¨ÉÃqÀ J£ÀÄߪÀ §UÉÎ ¨sÁgÀvÀ PÀgÀÄuÁªÀĬĬÄAzÀ
PÀtÄÚ ªÀÄÄaÑ ¸À» ºÁQvÀÄ, CzÉà ¨sÁgÀvÀ zÉñÀPÉÌ «lÄ C¢üPÁgÀ ¤qÀ¨ÉÃPÉÆà ¨ÉÃqÀªÉÇÃ
JA§ «µÀAiÀÄzÀ°è a£Á ¤gÁPÀj¹vÀÄ. «±Àé ¸ÀA¸ÉÜ
zÉñÀ «zÉñÀUÀ¼À C¢üPÁgÀªÀ£ÀÄß vÀ£Àß PÉÊAiÀÄ°è ElÄÖ PÉÆAqÀÄ
eÁUÀwÃPÀgÀtªÀ£ÀÄß ©wÛ £ÀªÀÄä ªÉÄÃ¯É DqÀ½vÀ ªÀiÁqÀÄwÛzÉ. £ÀªÀÄä gÁdå ¸ÀgÀPÁgÀ
ªÀÄvÀÄÛ ¨sÁgÀvÀ ¸ÀgÀPÁgÀ £ÁªÀÄPÁªÀ¸ÉÛUÉ ªÀiÁvÀæ J¯Áè ¤tðAiÀÄUÀ¼À£ÀÄß UÁåmï M¥ÀàAzÀzÀ
ªÀÄÆ®PÀ £ÀªÀÄä gÁdPÁgÀtÂUÀ¼ÀÄ PÉÆnÖzÁÝgÉ. PÀȶ ¥ÀzÀÝwAiÀÄ°è FUÁUÀ¯Éà GzsÁjPÀgÀt
¤Ãw¬ÄAzÁV MAzÀÄ vÀ½AiÀÄ ©ÃdªÀ£ÀÄß ¤ÃqÀĪÀªÀgÀÄ CªÀgÉ, D ¨É¼ÉUÉ PÁ¬Ä¯É
§gÀĪÀºÁUÉ ªÀiÁr ªÀÄvÉÆÛAzÉqÉ PÁ¬Ä¯ÉUÉ OµÀ¢UÀ¼À ªÀiÁgÀPÀmÉÖAiÀÄ£ÀÄß EqÀĪÀªÀgÀÄ
CªÀgÉÃ. MmÁÖgÉ vÀªÀÄUÉ ºÉÃUÉà ¨ÉPÉÆà ºÁUÉ PÁ¬ÄzÉUÀ¼À£Àß ªÀiÁr¹PÉÆAqÀÄ GzÀÆåUÀ
¤ÃqÀĪÀ £É¥ÀzÀ°è E°ègÀĪÀ gÉÊvÀgÀ ¨sÀÆ«ÄAiÀÄ£ÀÄß DPÀæ«Ä¹ vÀªÀÄUÉ ¯Á¨sÀ §gÀĪÀ
ºÁUÉ ¸ÀA¥À£ÀÆ䮪À£ÀÄß G¥ÀAiÉÆÃV¹PÉƼÀî¯ÁUÀÄwÛzÉ. ªÀÄvÉÛ ¸ÀgÀPÁgÀ PÀÆqÁ «zÉò
PÀA¥À¤UÀ½UÉ AiÀiÁªÀzÉà jÃwAiÀiÁzÀ vÉjUÉAiÀÄ£ÀÄß ºÁPÀ¯ÁgÀzÉ CªÀjUÉ ¸ÀºÀPÁgÀ
¤ÃqÀĪÀAvÉ UÁåmï M¥ÀàAzÀzÀ ªÀÄÆ®PÀ ¸À» ºÁQPÉÆArzÁÝgÉ. CªÀgÀ «gÀÄzÀÝ ºÉÆÃgÁl
ªÀ£ÉÆß ZÀ¼ÀĪÀ½AiÀÄ£ÉÆßà ªÀiÁrzÀgÉ EzÉÝ EzÉAiÀįÁè vÀªÀÄä gÀPÀëuÉUÉ
ªÀiÁrPÉÆArgÀĪÀ PÁ¬ÄzÉ mÁqÁ PÁ¬ÄzÉ vÉÆj¹ PÉÆ¯É ªÀiÁqÀĪÀzÀÄ. EzÀÄ £ÀªÀÄä zÉñÀzÀ PÀªÀÄð£ÉÆà CxÀªÁ ¨ÁUÀå£ÉÆà w½AiÀÄzÁVzÉ.
MmÁÖgÉ gÉÊvÀgÀÄ, ¸ÁªÀiÁ£Àå d£ÀgÀÄ, ±ÉÆövÀgÀÄ, ¤UÀðwPÀgÀÄ, fë¸ÀĪÀ PÁ®ªÀ¯Áè
§AqÀªÁ¼À ±Á»UÀ¼ÀÄ ªÀiÁvÀæ fë¸ÀĪÀ PÁ®ªÁVzÉ JAzÀÄ ºÉüÀ§ºÀÄzÀÄ. FUÁUÀ¯É ¥Àæw
gÁdåUÀ¼À ªÉÄÃ¯É PÉÆÃmÁå£ÀÄ PÉÆÃn ¸Á®zÀ ºÉÆgÉ ºÉÆwÛzÁÝVzÉ. ªÀÄvÉÆÛÃAzÉqÉ
«zÁåyðUÀ½UÉ PÀA¥ÀÆålgÀ ¤ÃqÀĪÀ AiÉÆÃd£ÉAiÀÄ£ÀÄß AiÀiÁªÀzÉÆà PÀA¥À¤AiÀĪÀjUÉ
¤ÃrgÀÄvÁÛgÉ. CzÀgÀ §zÀ®Ä gÉÊvÀjUÉ ¨ÉÃPÁzÀAvÀºÀ AiÉÆÃd£ÉAiÀÄ£ÁßzÀgÀÄ
ºÁQPÉƼÀÀÄ¢vÀÄÛ ¸Á® ¤ÃrzÀ zÉñÀªÉ ºÉýgÀÄvÉÛ £ÁªÀÅ PÀA¥ÀÆålgï vÀAiÀiÁjPÉ
ªÀiÁgÀÄPÀmÉÖ PÀA¥À¤ EzÁVzÉ ¤ªÀÅ E¯Éè PÀA¥ÀÆålgï PÉÆAqÀÄPÉƼÀî¨ÉÃPÉAzÀÄ
AiÀiÁPÉAzÀgÉ PÉgÉAiÀÄ ¤ÃgÀ£ÀÄß PÉgÉUÉ ZÉ®Äè JA§AvÉ CªÀgÀÄ ¤ÃrzÀ ¸Á®zÀºÀt ªÀÄvÉÛ
CªÀjUÉ §gÀĪÀAvÉ AiÉÆÃd£ÉAiÀÄ£ÀÄß ¤ÃrgÀÄvÁÛgÉ. DºÁgÀ GvÁàzÀ£ÉUÉ ¨ÉÃgÁªÀ
ªÀiÁUÀðªÀ£ÀÄß ºÁQPÉÆAr¯Áè CzÀ£ÀÄß ¨ÉÃgÉ zÉñÀUÀ½AzÀ DªÀÄzÀÄ
ªÀiÁrPÉƼÀÄîwÛzÁÝgÉ, MmÁÖgÉ gÉÊvÀjUÉ G¥ÀAiÉÆÃUÀªÁUÀĪÀAvÉ AiÀiÁªÀzÀÄ AiÉÆÃd£É
E¯Áè J¯Áè §ºÀÄgÁ¶ÖçÃAiÀÄ PÀA¥À¤UÉ ºÀt ¸ÉÃgÀĪÀ ªÀÄÆ® AiÉÆÃd£ÉUÀ¼À£Éß
ªÀiÁrPÉÆArgÀÄvÁÛgÉ. AiÀiÁªÀzÀÄ ¸ÀgÀPÁgÀ AiÀiÁªÀzÀÄ ¥ÀæeÁ¥Àæ¨sÀÄvÀé MAzÀÄ
w½AiÀÄzÁVzÉ PÁ«ÄðPÀgÀÄ C¯Éè ¸ÁAiÀÄÄwÛzÁÝgÉ. CAUÀ£ÀªÁr ¸ÀºÁAiÀÄPÀgÉAzÀÄ
©¹AiÀÄÆlzÀ ¹§âA¢UÀ¼ÉAzÉÆ MAzÀµÀÄÖ ¤UÀðwPÀgÀÄ £ÉªÀÄä¢AiÀÄ fêÀ£À £ÀqɸÀÄwÛzÀÄæ.
C°èUÀÆ PÁ°nÖvÀÄ F CPÀëAiÀÄ ¥ÁvÉæ. CPÉëAiÀÄ ¥ÁvÉæ JA§ £É¥À MrØ CªÀgÀ PÉ®¸ÀªÀ£ÀÄß
vÀ£Àß vÉPÉÌUÉ vÉUÉzÀÄ PÉƼÀÄîªÀ ºÀÄ£ÁßgÀÄ FUÁUÀ¯É ¸ÀtÚUÉ £ÀÄtÄaPÉƼÀÄîwÛzÉ.
EzÀPÀÄÌ vÀ£ÀUÉ ºÉÃUÉ ¨ÉÃPÉÆ ºÁUÉ PÁ£ÀÆ£À£ÀÄß ªÀiÁr¹PÉƼÀÄîvÀÛzÉ D UÁåmï M¥ÀàAzÀ
CAzÀÄ ªÀiÁrzÀ D ¸À» ªÀÄvÉÛ ¥ÉƵÀÄðV¸ÀjUÉ, ¥ÉæAZÀjUÉ, qÀZÀÑjUÉ, ¤ÃrzÀºÁUÉ £ÀªÀÄä
¸ÀA¥À£ÀÆ䮪À£ÀÄß PÉÆAqÀÄAiÀÄÄåªÀzÀ®èzÉ ¸ÁªÀiÁ£Àå d£ÀgÀ£ÀÄß gÉÊvÀgÀ£ÀÄß £ÉªÀÄä¢AiÀiÁV
§zÀÄPÀ®Ä ©qÀÄvÀÛ¯Áè DzÁAiÀiÁ §gÀĪÀ ªÀÄÆ®ªÀ£ÀÄß ºÀÄqÀÄPÀÄvÀÛ¯Éà EgÀÄvÁÛgÉ
À
Subscribe to:
Posts (Atom)